ಸಂತೆಕಟ್ಟೆ ಜಂಕ್ಷನ್ಗೆ ರೈ ಅವರ ಕಾರು ಬಂದೊಡನೆ ಪಟಾಕಿ ಸಿಡಿಸಿ, ತಮಟೆ ಬಾರಿಸಿದರು. ಘೋಷಣೆಗಳನ್ನು ಕೂಗಿ ಹಾರ ಹಾಕಿ, ಹೂ ನೀಡಿ ಅವರನ್ನು ಸ್ವಾಗತಿಸಿದರು.
ಕರ್ನಾಟಕ ಕೋಮು ಸೌಹಾರ್ದ ವೇದಿಕೆ, ಸಿಐಟಿಯು, ಡಿವೈಎಫ್ಐ, ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ, ವಿಮಾ ನೌಕರರ ಸಂಘ, ದಲಿತ ಸಂಘರ್ಷ ಸಮಿತಿಗಳ ಒಕ್ಕೂಟ, ಕ್ರೈಸ್ತ ವೇದಿಕೆ ಸಂಘಟನೆಗಳ ಮುಖಂಡರು ಇದ್ದರು.