ಪ್ರಗತಿಪರ ಚಿಂತಕಿ ಡಾ.ನಾಗರತ್ನ ಬಿ. ದೇಶಮಾನೆ, ಬಹುಜನ ಹೋರಾಟ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಲಕ್ಷ್ಮಣ ಎಸ್.ಕೋರಿ ಮಾತನಾಡಿದರು. ಅಭಿಮಾನಿ ಬಳಗದ ಜಿಲ್ಲಾ ಘಟಕದ ಅಧ್ಯಕ್ಷೆ ಮಹಾದೇವಿ ಪಾಟೀಲ, ಪ್ರಗತಿಪರ ಚಿಂತಕ ಸುರೇಶ ಬಡಿಗೇರ, ವಕೀಲೆ ಅನುರಾಧ ಎಂ.ದೇಸಾಯಿ, ಜಿಲ್ಲಾ ಕಾನೂನು ಸಲಹೆಗಾರ್ತಿ ಮಾಲತಿ ಎಸ್.ರೇಶ್ಮಿ, ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ವೇದಿಕೆ ಅಧ್ಯಕ್ಷ ನಾಗಲಿಂಗಯ್ಯ ಮಠಪತಿ, ದಲಿತ ಮುಖಂಡ ಡಾ.ಬಸವರಾಜ ದೊಡ್ಮನಿ, ಡಾಕ್ವಾ ಗ್ರೂಪ್ ಅಧ್ಯಕ್ಷೆ ರಾಜಶ್ರೀ ದೇಶಮುಖ, ಕನ್ನಡ ಯುವ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಧರ್ಮಸಿಂಗ ತಿವಾರೆ ಇದ್ದರು.