ಆರ್.ಎಸ್.ಎಸ್. ಮುಖಂಡ ಕಂಗಾಂಡ ಜಾಲಿ ಪೂವಪ್ಪ, ಕಾರ್ಯಕರ್ತರಾದ ಅರೆಯಡ ರತ್ನ ಪೆಮ್ಮಯ್ಯ, ಶಿವಚಾಳಿಯಂಡ ಮಹೇಶ್, ನಿಡುಮಂಡ ಕೃತಿ, ಕುಟ್ಟಂಜಟ್ಟಿರ ಪೂಣಚ್ಚ, ಶಿವಚಾಳಿಯಂಡ ಲವ ಕಾಳಪ್ಪ, ಕುಂಡ್ಯೋಳಂಡ ಕಾಶಿ ತಮ್ಮಯ್ಯ, ಪುಲ್ಲೇರ ವಿಠಲ್ ಪಳಂಗಪ್ಪ,ಚೀಯಕಪೂವಂಡ ಗಣೇಶ್, ಕಂಗಾಂಡ ಗಣಪತಿ, ಕೆಟೋಳಿರ ಫಿರೋಜ್ ಬಾಳೆಯಡ ಶಂಭು, ಸುರೇಶ್ ಇದ್ದರು.