ವಿರೋಧ ಪಕ್ಷ ಜವಾಬ್ದಾರಿ ನಿಭಾಯಿಸುವುದು ತಪ್ಪೇ?: ‘ಬಿಜೆಪಿ ಗುಂಡಿ ಬಿದ್ದಿರುವ ರಸ್ತೆಗಳ ವೀಕ್ಷಣೆ ನಡೆಸಿದರೆ, ಮಳೆಯಿಂದ ಅವಘಡ ಸಂಭವಿಸಿ ಮೃತಪಟ್ಟವರ ಕುಟುಂಬಗಳಿಗೆ ಸಾಂತ್ವನ ಹೇಳಿದರೆ, ಕಾಂಗ್ರೆಸ್ನವರು ರಾಜಕೀಯ ಪ್ರೇರಿತ ಎನ್ನುತ್ತಾರೆ. ನೀವೇ ಹೇಳಿ, ವಿರೋಧ ಪಕ್ಷವಾಗಿ ಬಿಜೆಪಿ ತನ್ನ ಜವಾಬ್ದಾರಿ ನಿಭಾಯಿಸುವುದು ತಪ್ಪೇ’ ಎಂದು ಅವರು ಮಾಧ್ಯಮ ಪ್ರತಿನಿಧಿಗಳನ್ನು ಪ್ರಶ್ನಿಸಿದರು.