ಇದಕ್ಕಾಗಿ ತಕ್ಷಣವೇ ದೇವರಹಿಪ್ಪರಗಿಯಿಂದ ಬಿ.ಬಿ.ಇಂಗಳಗಿಯವರೆಗೆ ರಸ್ತೆ ಪುನರ್ ನಿರ್ಮಾಣ ಮಾಡಬೇಕು ಎಂದು ದೇವೂರ, ಹಂಚಲಿ, ಬಿ.ಬಿ. ಇಂಗಳಗಿ ಗ್ರಾಮಗಳ ವಿಜಯಕುಮಾರ ಹಿರೇಮಠ, ಸಾಹೇಬಗೌಡ ಹಿಕ್ಕನಗುತ್ತಿ, ಮಹೇಶ ಬಾಗೇವಾಡಿ, ಗುರು ದಶವಂತ, ಶಿವರಾಯ ಬುದ್ನಿ, ಭೀಮನಗೌಡ ಬಿರಾದಾರ, ಭೀಮಣ್ಣ ವಾಲೀಕಾರ, ಲಾಲಸಾಬ್ ವಠಾರ, ಮಶಾಕಸಾಬ್ ತಿಳಗೂಳ, ದತ್ತುಗೌಡ ಬಿರಾದಾರ ಆಗ್ರಹಿಸಿದ್ದಾರೆ.