ತಾ.ಪಂ. ಅಧ್ಯಕ್ಷ ರಾಜು, ಸದಸ್ಯ ಅರುಣ್ ಕುಮಾರ್, ಗ್ರಾ.ಪಂ.ಅಧ್ಯಕ್ಷೆ ಮಂಜುಳಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆಂಪಯ್ಯ, ಮುಖಂಡ ಮಾದೇಗೌಡ, ಯಜಮಾನರಾದ ಮೈಲುಸ್ವಾಮಿ, ರಾಮ್ಜೀನಾಯ್ಕ, ರಾಜನಾಯ್ಕ, ಪೊನ್ನುಸ್ವಾಮಿನಾಯ್ಕ, ಚೆಲ್ಲಮುತ್ತು, ಬಲರಾಮನಾಯ್ಕ, ಸಂತೋಷ್ ಕುಮಾರ್, ದೈಹಿಕ ಶಿಕ್ಷಣ ಶಿಕ್ಷಕ ಪಳನಿಸ್ವಾಮಿ ಜಾಗೇರಿ ಹಾಜರಿದ್ದರು.