ನಾರಾವಿ ಸೂರ್ಯನಾರಾಯಣ ದೇವಸ್ಥಾನದ ಪ್ರಧಾನ ಅರ್ಚಕ ಕೃಷ್ಣ ತಂತ್ರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವೇದಿಕೆಯಲ್ಲಿ ತಾಲ್ಲೂಕು ಪಂಚಾ ಯಿತಿ ಸದಸ್ಯ ಜಯಂತ ಕೋಟ್ಯಾನ್, ವೇಣೂರು ಗ್ರಾಮ ಪಂಚಾಯಿತಿ ಸದಸ್ಯ ರಾಜೇಶ್ ಮೂಡುಕೋಡಿ, ಶೀನಪ್ಪ ಹೆಗ್ಡೆ, ಸುಧಾಕರ ಭಂಡಾರಿ, ಉದ್ಯಮಿಗಳಾದ ವಸಂತ ಭಟ್, ನಿರಂಜನ ಅಜ್ರಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಡಾಕಯ್ಯ ಪೂಜಾರಿ, ಲಕ್ಷ್ಮೀ ಶೆಟ್ಟಿ, ಗ್ರಾಮ ಪಂಚಾಯಿತಿ ಸದಸ್ಯರಾದ ಉದಯ ಹೆಗ್ಡೆ, ರಾಜವರ್ಮ ಜೈನ್, ಸೂರ್ಯ ಪ್ರೆಂಡ್ಸ್ ಗೌರವಾಧ್ಯಕ್ಷ ಪ್ರಸಾದ್ , ಅಧ್ಯಕ್ಷ ಸಂಚಿತ್ ಭಂಡಾರಿ, ಕಾರ್ಯದರ್ಶಿ ಮೋಹನ್, ರತ್ನಾವತಿ ಹೆಗ್ಡೆ, ಮೋಹನ್ ಅಂಡಿಂಜೆ, ಸುಜಲತಾ, ಕೃಷ್ಣಪ್ಪ ಪೂಜಾರಿ ಮಿತ್ತೊಟ್ಟು, ರಾಮ್ ಪ್ರಸಾದ್ ಮರೋಡಿ, ಭಾಸ್ಕರ ಹೆಗ್ಡೆ, ವಸಂತಿ, ಗಿರಿಜ, ಯಮುನ, ಶೇಖರ ಪೂಜಾರಿ, ನಾರಾಯಣ ಪೂಜಾರಿ, ಸದಾನಂದ ಹೆಗ್ಡೆ, ಹಾಗೂ ಸೂರ್ಯ ಫ್ರೆಂಡ್ಸ್ನ ಸದಸ್ಯರು ಹಾಜರಿದ್ದರು.