ಜಿಲ್ಲಾ ಪಂಚಾಯ್ತಿ ಸದಸ್ಯೆ ಟಿ.ಆರ್.ರಾಜೇಶ್ವರಿ, ನಗರಸಭಾಧ್ಯಕ್ಷ ಟಿ.ಚಂದ್ರಶೇಖರ್, ಸದಸ್ಯರಾದ ಚಿರಂಜೀವಿ, ಬಿ.ಆರ್.ಮಂಜುನಾಥ್, ವಿಶ್ವನಾಥ್, ಆರಾಧ್ಯ, ಹರೀಶ್, ಗಿರೀಶ್, ಉಡುವಳ್ಳಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಮಂಜುನಾಥ್,ಸದಸ್ಯರಾದ ಉಮೇಶ್, ಸಿದ್ದೇಶ್ ನಾಯ್ಕ್, ಮಹಲಿಂಗಪ್ಪ, ರಮೇಶ್, ರವಿಕುಮಾರ್, ದೊಡ್ಡರಂಗಪ್ಪ, ನಾಗೇಂದ್ರಪ್ಪ, ಕರಿಯಪ್ಪ, ಶಾಬುದ್ದೀನ್, ತೇಜಕುಮಾರ್, ದಾಸಪ್ಪ, ಶಾಂತಮ್ಮ, ರುದ್ರಪ್ಪ, ಕುಬೇರ, ವೆಂಕಟೇಶ್, ಮಾಯಸಂದ್ರ ಮಂಜು, ಯಶೋಧರ ಉಪಸ್ಥಿತರಿದ್ದರು.