‘ಈಗಾಗಲೇ ಕಾಲುವೆ ದುರಸ್ತಿಗೆ ಪಾಲಿಕೆಯಿಂದ ₹1.50 ಕೋಟಿ ಟೆಂಡರ್ಗೆ ಅನುಮೋದನೆ ದೊರೆತಿದೆ. ಆದರೆ, ನಾಲ್ಕು ತಿಂಗಳು ಕಳೆದರೂ ಕಾಮಗಾರಿ ಪ್ರಾರಂಭವಾಗಿಲ್ಲ ’ ಎಂದು ಬೇಸರ ವ್ಯಕ್ತಪಡಿಸಿದರು. ಮುಖಂಡರಾದ ಓಬಳೇಶ್, ಆಶೋಕ್, ಗುಜರಿ ಬಸವರಾಜ್, ನೂರ್ ಅಹ್ಮದ್, ಅಲುವೇಲಮ್ಮ, ವೆಂಕಟರಮಣ, ಮೋತ್ಕರ್, ಮಲ್ಲನಗೌಡ ಭಾಗವಹಿಸಿದ್ದರು.