ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌: ಬೆಂಗಳೂರು ನಗರ ತಂಡಕ್ಕೆ ಜಯ

Last Updated 30 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಪಿ.ಜಿ. ಸುಶಮೀಂದ್ರ ಆಚಾರ್‌ (49ಕ್ಕೆ11) ಮತ್ತು ತೇಜಸ್‌ ಅರುಣ್‌ ಕುಮಾರ್‌ (46ಕ್ಕೆ4) ಅವರ ಪರಿಣಾಮಕಾರಿ ಬೌಲಿಂಗ್‌ ಬಲದಿಂದ ಬೆಂಗಳೂರು ನಗರ ತಂಡ ಕೆಎಸ್‌ಸಿಎ 16 ವರ್ಷದೊಳಗಿನವರ ಅಂತರ ವಲಯ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ 8 ವಿಕೆಟ್‌ಗಳಿಂದ ರಾಯಚೂರು ವಲಯವನ್ನು ಮಣಿಸಿದೆ.

ಸಂಕ್ಷಿಪ್ತ ಸ್ಕೋರ್‌: ಬೆಂಗಳೂರು ನಗರ: ಮೊದಲ ಇನಿಂಗ್ಸ್‌: 61.1 ಓವರ್‌ಗಳಲ್ಲಿ 205  ಮತ್ತು 5.4 ಓವರ್‌ಗಳಲ್ಲಿ 2 ವಿಕೆಟ್‌ಗೆ 27 (ಶಶಿಕುಮಾರ್‌ 9ಕ್ಕೆ2).

ರಾಯಚೂರು ವಲಯ: ಪ್ರಥಮ ಇನಿಂಗ್ಸ್‌: 37.5 ಓವರ್‌ಗಳಲ್ಲಿ 100 (ಸುಶಮೀಂದ್ರ ಆಚಾರ್‌ 21ಕ್ಕೆ7, ತೇಜಸ್‌ ಅರುಣ್‌ ಕುಮಾರ್‌ 30ಕ್ಕೆ2)ಮತ್ತು 45.5 ಓವರ್‌ಗಳಲ್ಲಿ 129 (ವಿಜಯ ರೆಡ್ಡಿ 27, ಯಶವಂತ್‌ 30; ಸುಶಮೀಂದ್ರ ಆಚಾರ್‌ 28ಕ್ಕೆ4, ಆದಿತ್ಯ ಮಣಿ 20ಕ್ಕೆ3, ತೇಜಸ್‌ ಅರುಣ್‌ ಕುಮಾರ್‌ 16ಕ್ಕೆ2). ಫಲಿತಾಂಶ: ಬೆಂಗಳೂರು ನಗರಕ್ಕೆ 8 ವಿಕೆಟ್‌ ಗೆಲುವು.

ಮೈಸೂರು ವಲಯ: ಮೊದಲ ಇನಿಂಗ್ಸ್‌: 84.4 ಓವರ್‌ಗಳಲ್ಲಿ 8 ವಿಕೆಟ್‌ಗೆ 304 ಡಿಕ್ಲೇರ್ಡ್‌ . ತುಮಕೂರು ವಲಯ:62.1 ಓವರ್‌ಗಳಲ್ಲಿ 137. ಫಲಿತಾಂಶ: ಮೈಸೂರು ವಲಯಕ್ಕೆ ಇನಿಂಗ್ಸ್‌ ಮತ್ತು 73ರನ್‌ಗಳ ಗೆಲುವು.

ಶಿವಮೊಗ್ಗ ವಲಯ: 82.1 ಓವರ್‌ಗಳಲ್ಲಿ 196 ಮತ್ತು 39.1 ಓವರ್‌ಗಳಲ್ಲಿ 91 (ಎಂ.ಕೆ.ಕರಂಬಯ್ಯ 18ಕ್ಕೆ3, ಮ್ಯಾಕ್‌ ಡಿಸೋಜ 27ಕ್ಕೆ3). ಮಂಗಳೂರು ವಲಯ: 90 ಓವರ್‌ಗಳಲ್ಲಿ 9 ವಿಕೆಟ್‌ಗೆ 261 ಮತ್ತು 4.5 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 27. 
ಫಲಿತಾಂಶ: ಮಂಗಳೂರಿಗೆ 10 ವಿಕೆಟ್‌ ಗೆಲುವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT