ರಾಯಚೂರು ವಲಯ: ಪ್ರಥಮ ಇನಿಂಗ್ಸ್: 37.5 ಓವರ್ಗಳಲ್ಲಿ 100 (ಸುಶಮೀಂದ್ರ ಆಚಾರ್ 21ಕ್ಕೆ7, ತೇಜಸ್ ಅರುಣ್ ಕುಮಾರ್ 30ಕ್ಕೆ2)ಮತ್ತು 45.5 ಓವರ್ಗಳಲ್ಲಿ 129 (ವಿಜಯ ರೆಡ್ಡಿ 27, ಯಶವಂತ್ 30; ಸುಶಮೀಂದ್ರ ಆಚಾರ್ 28ಕ್ಕೆ4, ಆದಿತ್ಯ ಮಣಿ 20ಕ್ಕೆ3, ತೇಜಸ್ ಅರುಣ್ ಕುಮಾರ್ 16ಕ್ಕೆ2). ಫಲಿತಾಂಶ: ಬೆಂಗಳೂರು ನಗರಕ್ಕೆ 8 ವಿಕೆಟ್ ಗೆಲುವು.