ಕೊಪ್ಪಳದ ಶಿವಬಸಪ್ಪ, ಹರನಗೌಡ, ಪಂಚಾಕ್ಷರಯ್ಯ (ಥಾಮಸ್ ಕಾಲೇಜು), ಬಳ್ಳಾರಿಯ ಎ.ವಿರೂಪಾಕ್ಷ, ಬೆಳಗಾವಿಯ ಎಸ್ತಾರ್ ಸಾರಿನಾ, ರಾಯಚೂರಿನ ಚೇತನ್ ಪಾಟೀಲ್, ಗುರುರಾಜ್ ಸಿದ್ಧರಾಮ ಗೊಡಗೇರಿ, ಬಾಗಲಕೋಟೆಯ ಫಿರೋಜ್ ಅಹಮದ್ ಭಗವಾನ್, ಬೀದರ್ನ ಬಿ.ಮಹಾದೇವಿ, ಕಲಬುರ್ಗಿಯ ಮಿಥುನ್ ಹಾಗೂ ಇತರೆ 13 ಮಂದಿಯ ವಿರುದ್ಧ ಎಫ್ಐಆರ್ ದಾಖಲಾಗಿದೆ.