ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ ಸೋರಗಾವಿ ಮಾತನಾಡಿದರು. ನಗರಸಭೆ ಅಧ್ಯಕ್ಷೆ ರಮೀಜಾ ಝಾರೆ ಉಪಸ್ಥಿತರಿದರು. ಕಾರ್ಯಕ್ರಮದಲ್ಲಿ ಸಂಗಪ್ಪ ಕುಂದಗೋಳ, ಶಾಂತಾ ಮಂಡಿ, ಆಶಾ ಭೂತಿ, ಚಿದಾನಂದ ಮಟ್ಟಿಕಲ್ಲಿ, ಚಿದಾನಂದ ಗಾಳಿ, ಕುಮಾರ ಬಿಳ್ಳೂರ, ವಾಸು ಕೋಪರ್ಡೆ, ಗುರುನಾಥ ಬಕರೆ, ಎಸ್.ಎಸ್.ಹೆರಲಗಿ, ಎಸ್.ಸಿ. ಪೋತರಾಜ, ಮುಖೇಶ ಬನಹಟ್ಟಿ ಇದ್ದರು. ವಿದ್ಯಾಧರ ಕಲಾದಗಿ ನಿರೂಪಿಸಿದರು.