ನಗರಪಾಲಿಕೆ ಮಾಜಿ ಸದಸ್ಯ ಶಿವಣ್ಣ, ವಕೀಲ ರಾಮಕೃಷ್ಣ, ಎಪಿಎಂಸಿ ಉಪಾಧ್ಯಕ್ಷ ಬಸವರಾಜು, ಶನಿದೇವರ ಗುಡ್ಡಪ್ಪ ಪುಟ್ಟಸ್ವಾಮಿ, ಕರವೇ ಜಿಲ್ಲಾಧ್ಯಕ್ಷ ಪ್ರವೀಣಕುಮಾರ್, ಪಿಎಸ್ಐ ಗಣೇಶ್, ಗ್ರಾ.ಪಂ.ಅಧ್ಯಕ್ಷ ಬಸವರಾಜು, ಮಾಜಿ ಅಧ್ಯಕ್ಷ ಮಾಕಿ ಮಹದೇವು, ಮಾಕನಹುಂಡಿ ಮರೀಗೌಡ, ಕೆ. ಹೆಬ್ಬಾಳೇಗೌಡ, ಕುಂಬರಳ್ಳಿಮಠ ಮಹದೇವ, ರವೀಗೌಡ, ಸಂಘದ ಅಧ್ಯಕ್ಷ ಬಿ. ರವಿ, ಕಾರ್ಯದರ್ಶಿ ಶಿವಣ್ಣ, ಕೆ.ಪಿ. ಮಹದೇವ, ಚಂದ್ರ, ಕೃಷ್ಣ, ಶಿವಪ್ಪ ಇದ್ದರು.