‘ಈ ಹತ್ಯಾಕಾಂಡ ಕೊನೆಯಾಗಬೇಕು. ಮ್ಯಾನ್ಮಾರ್ ಗಡಿಯೊಳಗೆ ಯಾವುದೇ ಜನಾಂಗದ ಮತ್ತು ನಂಬಿಕೆಯ ಜನರು ವಾಸವಿದ್ದರೂ ಎಲ್ಲರ ವೈಯಕ್ತಿಕ ಹಕ್ಕುಗಳು ಮತ್ತು ಸ್ವಾತಂತ್ರ್ಯವನ್ನು ಮ್ಯಾನ್ಮಾರ್ ನಾಯಕತ್ವ ಗೌರವಿಸಬೇಕು. ಇದರ ಆಧಾರದ ಮೇಲೆ ಪ್ರಜಾಪ್ರಭುತ್ವ ಪುನರ್ಸ್ಥಾಪನೆಗೆ ಮ್ಯಾನ್ಮಾರ್ ನಾಯಕತ್ವ ಬದ್ಧವಾಗಿದೆಯೇ ಇಲ್ಲವೇ ಎನ್ನುವುದನ್ನು ನಿರ್ಧರಿಸಲಾಗುತ್ತದೆ’ ಎಂದು ಸ್ಟೆನಿ ಎಚ್.ಹೋಯರ್ ಹೇಳಿದ್ದಾರೆ.