ಯಾರ ಮೇಲೆ ದೋಷಾರೋಪ?: ವೈ.ಜಿ. ಮಹಾಜನ್ (ಬಿಜೆಪಿ), ಛತರ್ಪಾಲ್ ಸಿಂಗ್ ಲೋಧಾ (ಬಿಜೆಪಿ), ಅಣ್ಣಾ ಸಾಹೇಬ್ ಎಂ.ಕೆ. ಪಾಟೀಲ್ (ಬಿಜೆಪಿ), ಮನೋಜ್ ಕುಮಾರ್ (ಆರ್ಜೆಡಿ), ಚಂದ್ರ ಪ್ರತಾಪ್ ಸಿಂಗ್ (ಬಿಜೆಪಿ), ರಾಮ್ ಸೇವಕ್ ಸಿಂಗ್ (ಕಾಂಗ್ರೆಸ್), ನರೇಂದ್ರ ಕುಮಾರ್ ಕುಶ್ವಾಹ (ಬಿಎಸ್ಪಿ), ಪ್ರದೀಪ್ ಗಾಂಧಿ (ಬಿಜೆಪಿ), ಸುರೇಶ್ ಚಂಡೇಲ್ (ಬಿಜೆಪಿ), ಲಾಲ್ ಚಂದ್ರ ಕೊಲ್ (ಬಿಎಸ್ಪಿ), ರಾಜಾ ರಾಮ್ಪಾಲ್ (ಬಿಎಸ್ಪಿ), ರಾಮ್ಪಾಲ್ ಅವರ ಆಪ್ತ ಸಹಾಯಕರಾಗಿದ್ದ ರವೀಂದರ್ ಕುಮಾರ್, ವಿಶೇಷ ಸರ್ಕಾರಿ ವಕೀಲ ಅತುಲ್ ಶ್ರೀವಾಸ್ತವ.