ಸೂರ್ಯರೆಡ್ಡಿ ಅವರ ಜಮೀನಿನಲ್ಲಿ ಕೂರಿಗೆ ಬಿತ್ತನೆಯ ಭತ್ತದ ಬೆಳೆಯ ಪ್ರಾತ್ಯಕ್ಷಿಕೆಯನ್ನು ನೆರೆದ ರೈತರಿಗೆ ತೋರಿಸಲಾಯಿತು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಂ. ಪ್ರಕಾಶರಾವ್, ವಿಶೇಷ ಎಪಿಎಂಸಿ ಸದಸ್ಯ ಕೆ.ಶ್ರೀಹರಿ, ಕೃಷಿ ವಿಜ್ಞಾನಿಗಳಾದ ಡಾ.ಜಿ.ಎನ್.ಮರೆಡ್ಡಿ, ಡಾ.ರಾಘವೇಂದ್ರ ಎಲಿಗಾರ್, ತಾಂತ್ರಿಕ ಕೃಷಿ ಅಧಿಕಾರಿ ನಿಂಗಪ್ಪ, ಕೃಷಿ ಅಧಿಕಾರಿ ರಾಮಚಂದ್ರ ಲಮಾಣಿ, ರೈತ ಅನುವುಗಾರರಾದ ತಿಮ್ಮಣ್ಣ, ವೀರೇಶ ಗದ್ದಿ, ಲಿಂಗಾರೆಡ್ಡಿ, ಆನಂದ, ಅಕ್ಬರ್, ಬಸವರಾಜ, ಪ್ರಮುಖರಾದ ಟಿ.ದೊಡ್ಡಪ್ಪ ಇದ್ದರು.