ಸಮಾಜದ ಅಧ್ಯಕ್ಷ ಎಚ್.ಆರ್. ಮಂಜುನಾಥ, ಕಾರ್ಯದರ್ಶಿ ಎಚ್.ವಿ. ಪ್ರಕಾಶ, ಪದಾಧಿಕಾರಿಗಳಾದ ಶಿವಲಿಂಗ ಶೆಟ್ಟಿ, ಕಾಶಿ, ಕಾಮತರಾಜ ಶೆಟ್ಟಿ, ಪುಟ್ಟಣ್ಣಯ್ಯ ಶೆಟ್ಟಿ, ಮಾದೇವ ಶೆಟ್ಟಿ, ರಂಗಶೆಟ್ಟಿ, ಗೋವಿಂದರಾಜ ಶೆಟ್ಟಿ, ಬಲರಾಜು ಶೆಟ್ಟಿ, ಕಾವೇರಿ ತಾಲೂಕು ರಚನಾ ಹೋರಾಟ ಕೇಂದ್ರ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಇತರರು ಇದ್ದರು.