ಪ್ರತಿಭಟನೆಯಲ್ಲಿ ರಮೇಶ ಮಾದರ, ಸತ್ಯಜೀತ ಕರವಾಡಿ, ಕಾಡಪ್ಪ ಮೇಸ್ತ್ರಿ, ಲಕ್ಷ್ಮಣ ತೆಳಗಡೆ, ರಮೇಶ ಸಣ್ಣಕ್ಕಿ, ಸುಧಾ ಮುರಕುಂಬಿ, ವೀರಭದ್ರ ಮೈಲನ್ನವರ, ಬಾಳೇಶ ಸಂತವ್ವಗೋಳ, ಈರಪ್ಪ ಈರಗಾರ, ಗೋವಿಂದ ಕಳ್ಳೀಮನಿ, ಸಿದ್ದು ಕನಮಡಿ, ಮಂಜುಳಾ ರಾಮಗಾನಟ್ಟಿ, ಸುರೇಶ ಸಣ್ಣಕ್ಕಿ, ಶಾಬು ಸನ್ನಕ್ಕಿ, ಶಿವಾನಂದ ಹೊಸಮನಿ, ಬಬಲೆಪ್ಪ ಮಾದರ, ದುರ್ಗೇಶ್ ಮೇತ್ರಿ, ದೊಡ್ಡವ್ವ ತೆಳಗೇರಿ, ರವಿ ಕಡಕೋಳ, ಬಸು ಮೇಸ್ತ್ರಿ, ಬೀರಪ್ಪ ಮೈಲನ್ನವರ ಸೇರಿದಂತೆ ಒಟ್ಟು 110 ಜನರನ್ನು ಪೋಲೀಸರು ವಶಕ್ಕೆ ಪಡೆದು, ಸಂಜೆಗೆ ಬಿಡುಗಡೆಗೊಳಿಸಿದರು.