ಸದ್ಯಕ್ಕೆ ರಜೆಯಲ್ಲಿರುವ ಜಲೀಲ್ ಮುಕ್ರಿ, ತಮ್ಮ ಸ್ವಗ್ರಾಮವಾದ ಉಪ್ಪಿನಗಂಡಿಗೆ ಬಂದಿದ್ದಾರೆ. 50 ವರ್ಷದ ಜಲೀಲ್ ಅವರು, ಪ್ರಸಕ್ತ ಕರಾವಳಿಯಲ್ಲಿ ನಡೆಯುತ್ತಿರುವ ಬೆಳವಣಿಗಳ ಕುರಿತು ತೀವ್ರ ನೋವು ವ್ಯಕ್ತಪಡಿಸಿದ್ದಾರೆ. 10ನೇ ವಯಸ್ಸಿನಿಂದಲೇ ಅವರು ಕವನ ಬರೆಯುತ್ತಿದ್ದಾರೆ. ಅವರ ಕವನದಲ್ಲಿರುವ ತೀಕ್ಷ್ಣ ಶಬ್ದಗಳು, ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿವೆ.ಹೆಣ ಬೇಕಾಗಿದೆ