‘ವರ್ಣಿಕಾ ಕುಂದು ಅವರನ್ನು ಅಪಹರಿಸುವ ಉದ್ದೇಶ ವಿಕಾಸ್ಗೆ ಇರಲಿಲ್ಲ. ಈ ಪ್ರಕರಣ ದಾಖಲಿಸುವ ವೇಳೆ ವರ್ಣಿಕಾಳ ತಂದೆ ಹಾಗೂ ಅವರ ವಕೀಲರು ಪೊಲೀಸ್ ಠಾಣೆಯಲ್ಲಿ ಹಾಜರಿದ್ದರು. ಇಡೀ ಪ್ರಕರಣವನ್ನು ತಿರುಚಿರುವ ಸಾಧ್ಯತೆಯಿದೆ, ಇದುವರೆಗೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೂ ಯಾರ ಮೇಲೂ ಒತ್ತಡ ಹೇರಿಲ್ಲ ’ ಎಂದು ವಿಕಾಸ ವಕೀಲರು ನ್ಯಾಯಾಲಯದ ಗಮನಕ್ಕೆ ತಂದಿದ್ದರು.