ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಶರಣು ಗೊಗೇರಿ, ಮುಖಂಡರಾದ ಬಸವಂತಪ್ಪ ಮುದ್ದಿ, ಎ.ವೈ.ನವಲಗುಂದ, ದೇವಪ್ಪ ರಾಮೇನಹಳ್ಳಿ, ಸೋಮನಗೌಡ ಗೌಡ್ರ, ಕೋಟ್ರೇಶ ಅಂಗಡಿ, ಡಿ.ಡಿ.ಮೋರನಾಳ, ರಾಘವೇಂದ್ರ ಕುರಿಯವರ, ಡಿ.ಕೆ.ಹೊನ್ನಪ್ಪನವರ, ಅಜ್ಜಪ್ಪ ಲಿಂಬಿಕಾಯಿ, ಶಿವಪ್ಪ ಚಿಕ್ಕಣ್ಣವರ, ವೆಂಕಟೇಶ ಹೆಗಡಾಳ, ರುದ್ರಪ್ಪ ಲದ್ದಿ, ಅಂದಪ್ಪ ಉಳ್ಳಾಗಡ್ಡಿ, ಎಂ.ಜಿ.ವಡ್ಡಟ್ಟಿ, ಸಂತೋಷ ಹಿರೇಮನಿ ಇದ್ದರು.