ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಯನಗರದ ಉಪಹಾರ ದರ್ಶಿನಿಯಲ್ಲಿ ಅಗ್ನಿ ಅವಘಡ

Last Updated 18 ಜನವರಿ 2018, 15:43 IST
ಅಕ್ಷರ ಗಾತ್ರ

ಬೆಂಗಳೂರು: ಜಯನಗರದ 4ನೇ ಹಂತದಲ್ಲಿರುವ ಬಸ್‌ನಿಲ್ದಾಣದ ಎದುರಿನ ಉಪಹಾರ ದರ್ಶಿನಿಯಲ್ಲಿ ಗುರುವಾರ ಸಂಜೆ ಅಗ್ನಿ ಅವಘಡ ಸಂಭವಿಸಿದೆ.

ಸಂಜೆ 4ರ ಸುಮಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ದರ್ಶಿನಿಯ ಒಳಗಿದ್ದ 20 ಮಂದಿ ಗ್ರಾಹಕರು ತಕ್ಷಣ ಹೊರಗೆ ಓಡಿ ಬಂದಿದ್ದಾರೆ. ಯಾರಿಗೂ ಯಾವುದೆ ತೊಂದರೆಯಾಗಿಲ್ಲ ಎಂದು ವರದಿಯಾಗಿದೆ.

</p><p>ಅಗ್ನಿ ಶಾಮಕ ಮತ್ತು ತುರ್ತು ಸೇವೆಯ ನಾಲ್ಕು ವಾಹನಗಳು ಸ್ಥಳಕ್ಕೆ ಬಂದಿದ್ದು, ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.</p><p><img alt="" src="https://cms.prajavani.net/sites/pv/files/article_images/2018/01/18/575755.jpg" style="width: 600px; height: 891px;" data-original="/http://www.prajavani.net//sites/default/files/images/575755.jpg"/></p><p><img alt="" src="https://cms.prajavani.net/sites/pv/files/article_images/2018/01/18/575858.jpg" style="width: 600px; height: 746px;" data-original="/http://www.prajavani.net//sites/default/files/images/575858.jpg"/></p></p>

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT