ವರ್ಗಾವಣೆ ವಿವರ: ಎಂ.ವಿ. ಜಯಂತಿ– ಅಧ್ಯಕ್ಷೆ, ಕರ್ನಾಟಕ ಮೇಲ್ಮನವಿ ನ್ಯಾಯಮಂಡಳಿ. ವಿ.ಚೈತ್ರಾ–ಆಯುಕ್ತೆ, ಕಾರ್ಮಿಕ ಇಲಾಖೆ. ಎಸ್.ಬಿ. ಶೆಟ್ಟಣ್ಣವರ್–ಜಿಲ್ಲಾಧಿಕಾರಿ, ಹಾವೇರಿ. ಎಂ.ವಿ. ವೆಂಕಟೇಶ್– ಜಿಲ್ಲಾಧಿಕಾರಿ, ಹಾಸನ. ರೋಹಿಣಿ ಸಿಂಧೂರಿ– ವ್ಯವಸ್ಥಾಪಕ ನಿರ್ದೇಶಕಿ, ಕರ್ನಾಟಕ ರಾಜ್ಯ ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ. ಕೆ. ರಾಜೇಂದ್ರ– ಜಿಲ್ಲಾಧಿಕಾರಿ, ರಾಮನಗರ. ಬಿ.ಆರ್. ಮಮತಾ– ಆಯುಕ್ತೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ.