‘ಸಂವಿಧಾನವನ್ನು ಜಾರಿಗೊಳಿಸಿದ ಮುನ್ನ ದಿನವೆ ಒತ್ತಾಯಪೂರ್ವಕ ಕರ್ನಾಟಕ ಬಂದ್, ಪದ್ಮಾವತ್ ಚಿತ್ರ ಬಿಡುಗಡೆ ಕುರಿತು ಹಿಂಸಾಚಾರ ನಡೆಯುತ್ತಿದೆ. ನಾವೇ ಆಯ್ಕೆ ಮಾಡಿದ ಜನಪ್ರತಿನಿಧಿಗಳು ಇವುಗಳನ್ನು ತಡೆಯುತ್ತಿಲ್ಲ. ಇಂತ ಸಂದರ್ಭದಲ್ಲೇ ನಾವು ರಾಷ್ಟ್ರೀಯ ಮತದಾರ ದಿನ ಆಚರಿಸುತ್ತಿದ್ದೇವೆ. ಪ್ರಜಾಪ್ರಭುತ್ವ ಚಿರಾಯುವಾಗಲಿ’ ಎಂದು ರಾಹುಲ್ ಎಂಬುವರು ಟ್ವೀಟ್ ಮಾಡಿದ್ದಾರೆ.