ನಗರಲ್ಲಿ ಬುಧವಾರ ಅತಿಥಿ ಉಪನ್ಯಾಸಕರ ಮನವಿ ಸ್ವೀಕರಿಸಿ ಪ್ರತಿಕ್ರಿಯಿಸಿ, ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ವೀರಣ್ಣ ಸಜ್ಜನರ್, ಶಿಕ್ಷಣ ಉಳಿಸಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಅಲ್ಲಮಪ್ರಭು ಬೆಟ್ಟದೂರ, ಅತಿಥಿ ಉಪನ್ಯಾಸಕರಾದ ಕಲ್ಲೇಶ್ವರ ಅಬ್ಬಿಗೇರಿ, ಮಹೇಶ್ ಪೂಜಾರ, ಗೀತಾ ಬೆಲ್ಲದ್, ಸಂತೋಷ ಬೆಲ್ಲದ್, ಬಸವರಾಜ್, ಪ್ರಕಾಶ್ ಬಳ್ಳಾರಿ, ಖಾಜಾಹುಸೇನ್, ಕವಿತಾ ಹಿರೇಮಠ, ಬಸವರಾಜ್ ಹುಳಕಣ್ಣನವರ್ ಇದ್ದರು.