ಮಿರ್ಜಾ ಬಷೀರ್ ಅವರ ‘ಬಿಕ್ಷುಕನ ಜೋಳಿಗೆ’, ಪಾಂಡುರಂಗ ಹೊಸಹಳ್ಳಿ ಅವರ ‘ಅರೆ ಬುಡುಬುಡಿಕೆಯವನು ಶಕುನ ಹೇಳುತ್ತಾನೆ, ಕೇಳುವರ್ಯಾರು?’, ಎಂ.ಎಸ್.ಸುಶೀಲಾ ಕಿಬ್ಬನಹಳ್ಳಿ ಅವರ ‘ಭೂ ಗೋ ಮಾತೆ’, ರೇಖಾ ಹಿಮಾನಂದ್ ಅವರ ‘ಬೆಳಕಾಗಲಿಲ್ಲ’, ಚಿಕ್ಕಪ್ಪಯ್ಯ ಅವರ ‘ಸಂಚಕಾರ’, ದುಗ್ಗನಹಳ್ಳಿ ಸಿದ್ದೇಶ್ ಅವರ ‘ನಾವು ರೈತರು’ ಕವನಗಳು ಮೆಚ್ಚುಗೆಗೆ ಪಾತ್ರವಾದವು.