ಕೊಡೇಕಲ್ಲ ಬಸವಪೀಠ ವೃಷಬೇಂದ್ರ ಸ್ವಾಮಿ, ರಾಜಾ ಜಿತೇಂದ್ರನಾಯಕ ಜಹಾಗಿರದಾರ, ತಿಮ್ಮಮ್ಮ ಶಂಭನಗೌಡ, ಐ.ಎನ್.ಕೊಡೇಕಲ್ಮಠ, ವಿ.ಎಸ್.ಹಾವೇರಿ, ಬಸವರಾಜ ಗೋನಾಟ್ಲ, ಬಸಪ್ಪ ಪಂಜಗಲ್ ಸೇರಿದಂತೆ ಬಸವೇಶ್ವರ ಭಜನಾ ಮಂಡಳಿ, ಕಾಗಿನೆಲೆ ಸಂಗಮೇಶ್ವರ ಯುವ ಜನ ರಾಷ್ಟ್ರೀಯ ಭಾವೈಕ್ಯತಾ ಪುನಶ್ಚೇತನ ವೇದಿಕೆಯ ನೇತೃತ್ವದಲ್ಲಿ 101 ಮಹಿಳೆಯರು ಸೇರಿ 300ಕ್ಕೂ ಹೆಚ್ಚು ಭಕ್ತರು ಯಾತ್ರೆಯಲ್ಲಿ ಇದ್ದಾರೆ.