‘ಸರ್ಕಾರದ ಹಲವು ಯೋಜನೆಗಳು ಜನಸೇವೆಗಿಂತ, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸ್ವಂತ ಸೇವೆಗೆ ಉಪಯೋಗವಾಗುತ್ತಿವೆ. ಶಿಕ್ಷಕ, ರೈತ, ಸೈನಿಕ ಮತ್ತು ಯುವಕರು ದೇಶವನ್ನು ಕಟ್ಟುವಲ್ಲಿ ಪ್ರಮುಖರು. ಇವರು ತಮ್ಮ ಕರ್ತವ್ಯ ಮರೆತರೆ ದೇಶದ ಅಭಿವೃದ್ಧಿ ಕುಂಠಿತವಾಗುತ್ತದೆ. ಕಷ್ಟಪಟ್ಟು ದುಡಿದು ಜೀವನ ನಡೆಸಿದರೆ ಉತ್ತಮ ಬದುಕು, ಆರೋಗ್ಯ ಪಡೆಯಬಹುದು’ ಎಂದರು.