ಹೈದರಾಬಾದ್ ಕರ್ನಾಟಕ ಭಾಗಕ್ಕೂ 371(ಜೆ) ಜಾರಿಗೆ ಒತ್ತಾಯಿಸಿ ಎಸ್.ಎಂ ಕೃಷ್ಣ ಸರ್ಕಾರ ಮಾಡಿದ ಮನವಿಗೂ ಅಂದಿನ ಗೃಹ ಸಚಿವ ಎಲ್.ಕೆ.ಅಡ್ವಾಣಿ ನಿರಾಕರಿಸಿ, ಇದರಿಂದ ದೇಶ ಛಿದ್ರವಾಗುತ್ತದೆ ಎಂದಿದ್ದರು. ಯುಪಿಎ ಸರ್ಕಾರದ ಅವಧಿಯಲ್ಲಿ ಯಾವುದೇ ಸಂಘರ್ಷವಿಲ್ಲದೇ ವಿಶೇಷ ಸ್ಥಾನಮಾನ ದೊರೆಯುವಂತೆ ಮಾಡಿದ್ದೇನೆ. ದೇಶ ಛಿದ್ರವಾಯಿತೇ’ ಎಂದು ಪ್ರಶ್ನಿಸಿದರು.