‘ಕೆಲ ದಿನಗಳ ಬಳಿಕ ನನ್ನನ್ನು ಭೇಟಿಯಾದ ಶಶಿಧರ, ಹತ್ಯೆ ಮಾಡಲು ಶಸ್ತ್ರಾಸ್ತ್ರ ಸಿಗಲಿಲ್ಲ ಎಂದು ಹೇಳಿದ್ದ. ನನ್ನ ಬಳಿ ಇದ್ದ ಪರವಾನಗಿ ಹೊಂದಿದ ಗನ್, ನಾಲ್ಕು ಜೀವಂತ ಗುಂಡುಗಳು, ಒಂದು ಚಾಕು ಕೊಟ್ಟಿದ್ದೆ. ಕೆಲ ದಿನಗಳ ಬಳಿಕ ಬಂದ ಆತ, ಕೆಲಸ ಆಗಿಲ್ಲ ಎಂದು ಹೇಳಿ ಅವುಗಳನ್ನು ವಾಪಸ್ ನೀಡಿದ್ದ’ ಎಂದು ಹೇಳಿಕೆ ನೀಡಿದ್ದಾರೆ.