ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಸಂದೇಶ ಹಾಕುವುದು ತಪ್ಪು. ಕ್ಷೇತ್ರದಲ್ಲಿ ಅದನ್ನು ಮೊದಲು ಶುರುಮಾಡಿದ್ದು ನನ್ನ ವಿರೋಧಿಗಳು. ನಂತರ ನಮ್ಮವರೂ ಆರಂಭಿಸಿ ಈಗ ಅದು ಅತಿರೇಕಕ್ಕೆ ಹೋಗಿದೆ. ಇನ್ನೊಬ್ಬರನ್ನು ಅವಹೇಳನಕಾರಿಯಾಗಿ ಬಿಂಬಿಸಲು ಯಾರು ಹಕ್ಕು ನೀಡಿಲ್ಲ. ನಾನು ಮೂರ್ನಾಲ್ಕು ಮಂದಿ ವಿರುದ್ಧ ಪೊಲೀಸರಿಗೆ ಅಧ್ಯಾಪಕರೊಬ್ಬರು ನನ್ನ ವಿರುದ್ಧ ಸಂದೇಶ ಹರಡಿದ್ದು, ಅವರ ವಿರುದ್ಧದ ತನಿಖೆ ನಡೆದಿದೆ. ಉಳಿದವು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಪೊಲೀಸರು ಹೇಳುತ್ತಾರೆ ಎಂದರು.