ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಣ್ಣನಿಗೆ ಅಪಚಾರ!

ಅಕ್ಷರ ಗಾತ್ರ

ಲಿಂಗಾಯತಕ್ಕೆ ಸ್ವತಂತ್ರ ಧರ್ಮದ ಸ್ಥಾನ ನೀಡುವ ವಿಚಾರ ಮುನ್ನೆಲೆಗೆ ಬಂದ ನಂತರ ಕೆಲವು ಸ್ವಾಮಿಗಳು ಮನಸ್ಸಿಗೆ ಬಂದಂತೆ ಮಾತನಾಡುತ್ತಿರುವುದು ಬಸವಣ್ಣನಿಗೆ ಮಾಡುತ್ತಿರುವ ಅಪಚಾರವೇ ಆಗಿದೆ.

ಈ ವಿವಾದ ಸೃಷ್ಟಿಯಾದಾಗಿನಿಂದ ಪಂಚಾಚಾರ್ಯರನ್ನು ನಿಂದಿಸುವುದೇ ತೋಂಟದ ಸಿದ್ಧಲಿಂಗ ಸ್ವಾಮೀಜಿ ಕಾಯಕವಾಗಿದೆ. ‘ಇದಿರ ಹಳಿಯಲು ಬೇಡ... ಇದೇ ಅಂತರಂಗ ಶುದ್ಧಿ’ ಎಂದು ಬಸವಣ್ಣ ಹೇಳಿದ್ದು, ಅವರಿಗೆ ಅರ್ಥವಾಗಿಲ್ಲವೇ? ಪಂಚಾಚಾರ್ಯರಿಗೂ ಭಕ್ತರು ಇದ್ದಾರೆ. ಈ ಸ್ವಾಮಿಗಳನ್ನು ಟೀಕಿಸುವುದರಿಂದ ಅವರ ಭಕ್ತರ ಮನಸ್ಸಿಗೆ ನೋವಾಗುತ್ತದೆ ಎಂಬ ಜ್ಞಾನ ಇವರಿಗೆ ಇಲ್ಲವೇ? ಇನ್ನಾದರೂ ಅವರು ಬದಲಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT