ಚುನಾವಣೆ ಬಹಿಷ್ಕಾರ: ಒಂದುಗಂಟೆ ಪ್ರತಿಭಟನೆ ನಡೆಸಿದ ಗ್ರಾಮಸ್ಥರು ಏ. 30ರ ಒಳಗೆ ರಸ್ತೆ ದುರಸ್ತಿ ಕಾರ್ಯ ನಡೆಸಬೇಕು. ಇಲ್ಲದಿದ್ದಲ್ಲಿ ಮೇ ತಿಂಗಳಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆ ಬಹಿಷ್ಕಾರಕ್ಕೆ ನಿರ್ಧರಿಸಲಾಗಿದೆ ಎಂದು ಎಚ್ಚರಿಕೆ ನೀಡಿದರು. ಗ್ರಾಮಸ್ಥರಾದ ವಿಶ್ವನಾಥ್, ಪೊನ್ನಪ್ಪ, ಬಸಪ್ಪ, ಪ್ರದೀಪ್, ಉಲ್ಲಾಸ, ಧನುಕುಮಾರ್, ಗಿರೀಶ್, ಮೊಟ್ಟಯ್ಯ, ಮೋಹನ್ ಕುಮಾರ್, ಕೇಶವ ಪಾಲ್ಗೊಂಡಿದ್ದರು.