ಪುರಸಭೆ: ಪುರಸಭೆ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮುಖ್ಯಾಧಿಕಾರಿ ಹುಸಾಮೊದ್ದೀನ್ ಪೂಜೆ ಸಲ್ಲಿಸಿದರು. ಕಚೇರಿ ವ್ಯವಸ್ಥಾಪಕ ನರಸಿಂಹಲು,ಅಶೋಕ ಚನ್ನಕೋಟೆ, ಉಮೇಶ್ ಗುಡ್ಡದ್, ನರೇಶ್ ಘನಾತೆ, ಅಬ್ದುಲ್ ಖದೀರ್, ರವಿ ಸ್ವಾಮಿ, ಜಗನ್ನಾಥ್, ದಿಲೀಪ, ರಾಜು, ಇಲಾಹಿ, ಕವಿತಾ, ಸರೋಜನಿ, ಮಲ್ಲಮ್ಮ ಇದ್ದರು.