ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಯಶವಂತರಾವ್ ಜಾಧವ್ ನೇತೃತ್ವದಲ್ಲಿ ಪಕ್ಷದ ಮುಖಂಡರಾದ ಎಸ್.ಟಿ. ವೀರೇಶ್, ರಾಜನಹಳ್ಳಿ ಶಿವಕುಮಾರ್, ರುದ್ರಮುನಿ ಸ್ವಾಮಿ, ವೈ. ಮಲ್ಲೇಶ್, ದೇವೀರಮ್ಮ, ಎಚ್.ಸಿ. ಜಯಮ್ಮ, ಎನ್. ರಾಜಶೇಖರ್, ರಾಘವೇಂದ್ರ, ಪ್ರವೀಣ್ ಜಾಧವ್ ಅವರೂ ಬಸವನಗರ ಪೊಲೀಸ್ ಠಾಣೆ ಆವರಣದಲ್ಲಿ ಪ್ರತಿಭಟನೆ ನಡೆಸಿದರು.