ದಸಂಸ(ನಾಗವಾರ ಬಣ) ಸಂಚಾಲಕ ಚಂದ್ರಕಾಂತ ಸಿಂಗೆ, ದಸಂಸ(ಸಾಗರ ಬಣ)
ಜಿಲ್ಲಾ ಸಂಚಾಲಕ ವೈ.ಸಿ.ಮಯೂರ, ದಸಂಸ (ಮಾರಪ್ಪ ಬಣ) ಬಸವರಾಜ ಕೂಚಬಾಳ ಹಾಗೂ ರಿಪಬ್ಲಿಕ್ ಪಾರ್ಟಿ ಪ್ರಮುಖ ಸಂತೋಷ ಕಾಂಬಳೆ, ಅಂಬೇಡ್ಕರ್ ಸೇನೆ ಸಂಚಾಲಕ ಧರ್ಮರಾಜ ಎಂಟಮಾನ, ಪರುಶರಾಮ ಕಾಂಬಳೆ, ಶರಣಬಸು ಸಿಂಧೆ, ಸಂತೋಷ ಮಣಿಗಿರಿ,ಗಾಲೀಬ ಎಂಟಮಾನ, ಮಂಜುನಾಥ ಎಂಟಮಾನ, ರವಿ ಹೊಳಿ, ಪ್ರವೀಣ ಆಲಹಳ್ಳಿ, ಶ್ರೀಮಂತ ಚೌರ, ರಮೇಶ ನಾಟೀಕಾರ ಪಾಲ್ಗೊಂಡಿದ್ದರು.