28ನೇ ವಾರ್ಡ್ನಲ್ಲಿ ಜೈನ ಸಮಾಜದಿಂದ ಎಚ್.ಕೆ.ಪಾಟೀಲ ಅವರ ಪರವಾಗಿ ಪ್ರಚಾರ ಸಭೆ ನಡೆಯಿತು.ಜೈನ ಸಮಾಜದ ಮುಖಂಡ ಆರ್.ಎನ್.ದೇಶಪಾಂಡೆ, ಭೋಜರಾಜ ನಾವಳ್ಳಿ, ಮಾಜಿ ಶಾಸಕ ಡಿ.ಆರ್.ಪಾಟೀಲ, ನಗರಸಭೆ ಸದಸ್ಯೆ ಶಿವಲೀಲಾ ಅಕ್ಕಿ, ಮಹಾವೀರ ಜೈನ್, ರಮೇಶ ಬಳಬಟ್ಟಿ, ಸಿದ್ದಣ್ಣವರ, ಹೊಂಬಣ್ಣ, ಮಹಾವೀರ ಅಂಬಣ್ಣವರ, ಕೆ.ಡಿ.ಪಾಟೀಲ, ಆರ್.ಸಿ.ಪಾಟೀಲ ಇದ್ದರು.