ನಗರದಲ್ಲಿ ಬುಧವಾರ ಆಯೋಜಿಸಿದ್ದ ಮತದಾರರಿಗೆ ಕೃತಜ್ಞತೆ ಸಮಾರಂಭದಲ್ಲಿ ಮಾತನಾಡಿದ ಅವರು, ‘ಕೇಂದ್ರ ಸಚಿವರಾಗಿದ್ದವರು ತನ್ನ ಮಗನಿಗೆ ಮಂತ್ರಿ ಮಾಡುವುದು ದೊಡ್ಡತನವಲ್ಲ. ಸಚಿವ ಸ್ಥಾನ ತಂದೆ, ತಾತನ ಸ್ಥಾನಮಾನ ನೋಡಿ ಕೊಡುವುದಲ್ಲ. ಯುವ ನಾಯಕರ ಸಾಮರ್ಥ್ಯ, ಸೇವಾ ಮನೋಭಾವ ನೋಡಿ ಕೊಡಬೇಕು’ ಎಂದು ಅಭಿಪ್ರಾಯಪಟ್ಟರು.