‘ಯಾವುದಾದರೂ ವಿದ್ಯಾರ್ಥಿ ಶಾಲೆಯಲ್ಲಿ ಮೃತಪಟ್ಟರೆ ಶಾಲೆ ಆಡಳಿತ ಮಂಡಳಿ ರಜೆ ಕೊಡುತ್ತಾರೆ ಎಂದು ಕೆಲವರು ಬಾಲಕಿಗೆ ಹೇಳಿದ್ದಾರೆ. ಅದರಿಂದಲೇ ಆಕೆ ಚಾಕುವಿನಿಂದ ಬಾಲಕಿನಿಗೆ ಇರಿದಿದ್ದಾಳೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ’ ಎಂದು ಜಿಲ್ಲಾಧಿಕಾರಿ ಕೌಶಲ್ ರಾಜ್ ಶರ್ಮಾ ಹೇಳಿದ್ದಾರೆ. ಪ್ರಕರಣ ಸಂಬಂಧ ಎಫ್ಐಆರ್ ದಾಖಲಾಗಿದೆ.