ತನ್ನ ಸ್ನೇಹಿತನ ವರ್ತನೆಯಿಂದ ಬೇಸರಗೊಂಡ ಆಕೆ ಈತನ ಮೇಲೆ ದೈಹಿಕ ಶಿಕ್ಷಕ ವಿಜಯ್ ಕುಮಾರ್ ಬಳಿ ದೂರು ಹೇಳಿದ್ದಾಳೆ. ಆಗ ವಿದ್ಯಾರ್ಥಿಯನ್ನು ಕರೆಸಿದ ಶಿಕ್ಷಕ ವಿದ್ಯಾರ್ಥಿ ಕ್ಷಮೆ ಕೇಳಿದರೂ ಕಿವಿಗೊಡದೆ ಮೂತ್ರ ಮಿಶ್ರಿತ ಜ್ಯೂಸ್ನ್ನು ಒತ್ತಾಯಪೂರ್ವಕವಾಗಿ ಕುಡಿಸಿದ್ದಾನೆ ಎಂದು ಪೊಲೀಸ್ ಇನ್ಸ್ಪೆಕ್ಟರ್ ಪಿಎ ಸೂರ್ಯನಾರಾಯಣ ತಿಳಿಸಿದ್ದಾರೆ.