‘ಈ ಪ್ರಕರಣದ ಬಗ್ಗೆ ತನಿಖೆಗೆ ಆದೇಶಿಸಿದ್ದು, ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು’
ಎಂದು ಶಿಕ್ಷಣ ಇಲಾಖೆ ಅಧಿಕಾರಿ ಗೋರಖ್ನಾಥ್ ಪಟೇಲ್ ತಿಳಿಸಿದರು. ಇನ್ನೊಬ್ಬ ಅಧಿಕಾರಿ ಮುಕೇಶ್ ರಾಯ್, ‘ಅಗತ್ಯವಿದ್ದಷ್ಟು ಹಾಲು ಲಭ್ಯವಿದ್ದರೂ ಅಡುಗೆ ಕೆಲಸಗಾರ 1 ಲೀಟರ್ ಮಾತ್ರ ಬಳಸುತ್ತಿದ್ದರು’ ಎಂದು ಹೇಳಿದರು.