‘ಇದು ರಾಹುಲ್ ಹಟಾವೋ ಆಂದೋಲನ..’
ಕಾಂಗ್ರೆಸ್ ಪಕ್ಷವೀಗ ರಾಹುಲ್ ಬಣ ಹಾಗೂ ಪ್ರಿಯಾಂಕಾ ಬಣ ಎಂದು ಇಬ್ಭಾಗವಾಗಿದೆ. ರಾಹುಲ್ ಗಾಂಧಿ ಬಣದ ವಿರುದ್ಧ ನಡೆಯುತ್ತಿರುವ ನಿರಂತರ ವಾಗ್ದಾಳಿಯು ಪಕ್ಷದ ಕಾರ್ಯಕರ್ತರು ಅವರಲ್ಲಿ ವಿಶ್ವಾಸ ಕಳೆದುಕೊಂಡಿರುವುದನ್ನು ತೋರಿಸುತ್ತದೆ. ರಾಹುಲ್ ಗಾಂಧಿ ಅವರ ಮನವೊಲಿಸುವುದು ಕಷ್ಟ ಎಂದು ಸ್ವತಃ ಅವರ ಮಾರ್ಗದರ್ಶಕ ದಿಗ್ವಿಜಯ್ ಸಿಂಗ್ ಹೇಳುತ್ತಿದ್ದಾರೆ. ಟಿ.ಎಸ್.ಸಿಂಗ್ ದೇವ್ ರಶೀದ್ ಅಲ್ವಿಯಂತಹ ನಾಯಕರು ಸಿಂಗ್ ಅವರ ಮಾತಿಗೆ ಬೆಂಬಲ ಸೂಚಿಸುತ್ತಿದ್ದಾರೆ. ಇದು ರಾಹುಲ್ ಹಟಾವೊ ಆಂದೋಲನದಂತೆ ಗೋಚರಿಸುತ್ತಿದೆ– ಶೆಹಜಾದ್ ಪೂನಾವಾಲಾ ಬಿಜೆಪಿ ವಕ್ತಾರ