ಸದಸ್ಯರು ಪರಸ್ಪರ ಕೈ ಕೈ ಮಿಲಾಯಿಸಿದ್ದರು. ಗಲಾಟೆ ಸಂದರ್ಭ ಕುಸಿದು ಬಿದ್ದ ಎಎಪಿ ಕೌನ್ಸಿಲರ್ ಅಶೋಕ್ ಕುಮಾರ್ ಮಾನು ಇತರ ಸದಸ್ಯರ ಜೊತೆ ಮಾಧ್ಯಮಗಳ ಮುಂದೆ ಕಾಣಿಸಿಕೊಂಡರು.
‘ಅವರು ನಾಚಿಕೆಗೆಟ್ಟವರು. ಮಹಿಳೆಯರು, ಮೇಯರ್ ಮೇಲೂ ದಾಳಿ ಮಾಡಿದ್ದಾರೆ. ಬಿಜೆಪಿ ಗೂಂಡಾಗಳು ಇದನ್ನು ಮಾಡಿದ್ದಾರೆ’ಎಂದು ಎಂದು ಎಎಪಿ ಕೌನ್ಸಿಲರ್ಗಳು ಆರೋಪಿಸಿದ್ದಾರೆ.