ಸಂಘರ್ಷದ ಸ್ಥಳಗಳಿಂದ ಸೈನಿಕ ರನ್ನು ಸಂಪೂರ್ಣವಾಗಿ ಹಿಂದಕ್ಕೆ ಕರೆಸಿಕೊಳ್ಳುವುದು ಹಾಗೂ ದ್ವಿಪಕ್ಷೀಯ ಸಂಬಂಧವನ್ನು ಸಾಮಾನ್ಯಸ್ಥಿತಿಗೆ ತರುವ ಉದ್ದೇಶದ ಈ ಸಭೆಯ ದಿನಾಂಕ
ವನ್ನು ಶೀಘ್ರವೇ ನಿಗದಿಪಡಿಸಲು ನಿರ್ಧರಿಸಲಾಯಿತು. ವಾಸ್ತವ ನಿಯಂತ್ರಣ ರೇಖೆ (ಎಲ್ಎಸಿ) ಬಳಿ ಪ್ರಸ್ತುತ ಇರುವ ಸ್ಥಿತಿ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು’ ಎಂದು ಸಚಿವಾಲಯ ತಿಳಿಸಿದೆ.