ಶುಕ್ರವಾರದ ಪ್ರಾರ್ಥನೆ ಬಳಿಕಪರೇದ್, ನೈಸಡಕ್ ಮತ್ತು ಯತೀಂಖಾನ ಪ್ರದೇಶದಲ್ಲಿ ಘರ್ಷಣೆ ನಡೆದಿದೆ. ಇತ್ತೀಚೆಗೆ ದೂರದರ್ಶನದ ಚರ್ಚೆಯೊಂದ
ರಲ್ಲಿ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರು ಅವಹೇಳನಕಾರಿ ಹೇಳಿಕೆ ನೀಡಿ ದ್ದಾರೆ ಎಂದು ಆರೋಪಿಸಿ, ಒಂದು ಗುಂಪಿನ ಸದಸ್ಯರು ಅಂಗಡಿಗಳನ್ನು ಬಲ ವಂತವಾಗಿ ಮುಚ್ಚಲು ಪ್ರಯತ್ನಿಸಿದಾಗ, ಮತ್ತೊಂದು ಗುಂಪಿನ ಕಡೆಯವರು ಬಾಂಬ್ ಎಸೆದು, ಗುಂಡು ಹಾರಿಸಿದರು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.