'ಕೊರೊನಾ ಸೋಂಕಿನಿಂದ 50 ಲಕ್ಷಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದನ್ನು ಯಾರಾದರೂ ನೋಡಿದ್ದೀರಾ? ಆದರೆ ರಾಜ್ಯಸಭೆಯಿಂದ ಆಜಾದ್ ಅವರು ನಿವೃತ್ತರಾದಾಗ (ಫೆಬ್ರುವರಿ 2021ರಲ್ಲಿ) ಕಣ್ಣೀರು ಹರಿಸಿದರು. ಅವತ್ತೇ ಆಜಾದ್ ಅವರು ಮೋದಿಯ ಸಂಚಿನ ಬಲೆಗೆ ಬಿದ್ದರು ಎಂಬುದು ನಮಗೆ ಸ್ಪಷ್ಟವಾಯಿತು' ಎಂದು ಚೌಧರಿ ತಿಳಿಸಿದರು.