ಶುಕ್ರವಾರ, 25 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಭಾರಿ ಮಳೆಗೆ ತೇಲಿದ ಮುಂಬೈ: ರೈಲು ಸಂಚಾರ, ವಿಮಾನ ಹಾರಾಟಕ್ಕೆ ತೊಡಕು

ಮುಂಬೈನ ಕೆಲವೆಡೆ ಆರು ಗಂಟೆಗಳಲ್ಲಿ 30 ಸೆಂ.ಮೀ ಮಳೆ
Published : 8 ಜುಲೈ 2024, 14:33 IST
Last Updated : 8 ಜುಲೈ 2024, 14:33 IST
ಫಾಲೋ ಮಾಡಿ
Comments
ಹಳಿಗಳ ಮೇಲೆ ನೀರು ತುಂಬಿದ ದೃಶ್ಯವು ಮುಂಬೈನ ರೈಲು ನಿಲ್ದಾಣವೊಂದರಲ್ಲಿ ಕಂಡುಬಂದಿತು –ಪಿಟಿಐ ಚಿತ್ರ
ಹಳಿಗಳ ಮೇಲೆ ನೀರು ತುಂಬಿದ ದೃಶ್ಯವು ಮುಂಬೈನ ರೈಲು ನಿಲ್ದಾಣವೊಂದರಲ್ಲಿ ಕಂಡುಬಂದಿತು –ಪಿಟಿಐ ಚಿತ್ರ
ಮುಂಬೈನಲ್ಲಿ ಮಕ್ಕಳಿಬ್ಬರು ಮಳೆಯನ್ನು ಸಂಭ್ರಮಿಸಿದರು –ಎಎಫ್‌ಪಿ ಚಿತ್ರ
ಮುಂಬೈನಲ್ಲಿ ಮಕ್ಕಳಿಬ್ಬರು ಮಳೆಯನ್ನು ಸಂಭ್ರಮಿಸಿದರು –ಎಎಫ್‌ಪಿ ಚಿತ್ರ
ಮುಂಬೈ ನಗರದಲ್ಲಿ ರಸ್ತೆಗಳ ಮೇಲೆ ನೀರು ನಿಂತಿದ್ದರಿಂದ ವಾಹನ ಸವಾರರಿಗೆ ತೊಂದರೆಯಾಯಿತು –ಪಿಟಿಐ ಚಿತ್ರ
ಮುಂಬೈ ನಗರದಲ್ಲಿ ರಸ್ತೆಗಳ ಮೇಲೆ ನೀರು ನಿಂತಿದ್ದರಿಂದ ವಾಹನ ಸವಾರರಿಗೆ ತೊಂದರೆಯಾಯಿತು –ಪಿಟಿಐ ಚಿತ್ರ
ಅಸ್ಸಾಂನ ಕಛಾರ್‌ ಜಿಲ್ಲೆಯ ಫುಲರತಾಲ್‌ನಲ್ಲಿರುವ ನಿರಾಶ್ರಿತ ಶಿಬಿರದಲ್ಲಿ ಆಶ್ರಯ ಪಡೆದಿರುವವರನ್ನು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ಸೋಮವಾರ ಭೇಟಿ ಮಾಡಿದರು –ಪಿಟಿಐ ಚಿತ್ರ
ಅಸ್ಸಾಂನ ಕಛಾರ್‌ ಜಿಲ್ಲೆಯ ಫುಲರತಾಲ್‌ನಲ್ಲಿರುವ ನಿರಾಶ್ರಿತ ಶಿಬಿರದಲ್ಲಿ ಆಶ್ರಯ ಪಡೆದಿರುವವರನ್ನು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ಸೋಮವಾರ ಭೇಟಿ ಮಾಡಿದರು –ಪಿಟಿಐ ಚಿತ್ರ
ಪ್ರವಾಹ ಮುಕ್ತ ಅಸ್ಸಾಂ ರೂಪಿಸುವುದಾಗಿ ಬಿಜೆಪಿಯು ಮಾತು ಕೊಟ್ಟು ಅಧಿಕಾರಕ್ಕೆ ಏರಿತ್ತು. ರಾಜ್ಯದ ಈಗಿನ ಸ್ಥಿತಿಯು ಡಬಲ್‌ ಎಂಜಿನ್‌ ಸರ್ಕಾರದ ಕೆಟ್ಟ ನಿರ್ವಹಣೆಯನ್ನು ಸೂಚಿಸುತ್ತಿದೆ
- ರಾಹುಲ್‌ ಗಾಂಧಿ ಲೋಕಸಭೆಯ ವಿರೋಧ ಪಕ್ಷದ ನಾಯಕ
ಪ್ರವಾಹ ಸಂಬಂಧಿತ ಪರಿಹಾರ ಪುನರ್‌ವಸತಿಗಾಗಿ ಐದು ವರ್ಷಗಳಲ್ಲಿ ₹10785 ಕೋಟಿ ನೀಡುವಂತೆ ಕೇಂದ್ರಕ್ಕೆ ಅಸ್ಸಾಂ ಸರ್ಕಾರ ಮನವಿ ಮಾಡಿದೆ. ಆದರೆ ಬಂದಿದ್ದು ಮಾತ್ರ ₹250 ಕೋಟಿ
-ಭುಪೆನ್‌ ಬೋರಾ ಅಸ್ಸಾಂನ ಕಾಂಗ್ರೆಸ್‌ ಘಟಕದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT