ಪ್ರಕರಣವೇನು?: ‘ದಿ ಹಿಂದು’ ಪತ್ರಿಕೆಯ ವಿಶೇಷ ವರದಿಗಾರ ಅನಂತ್ ಕೃಷ್ಣನ್, ‘ಪ್ರಸಾರ ಭಾರತಿಯ’ ವಿಶೇಷ ವರದಿಗಾರ ಆಯುಷ್ಮಾನ್ ಮಿಶ್ರಾ ಅವರು ರಜಾ ಅವಧಿಯಲ್ಲಿ ಭಾರತಕ್ಕೆ ಬಂದಿದ್ದ ವೇಳೆ ಅವರ ವೀಸಾಗಳನ್ನು ಚೀನಾ ತಡೆಹಿಡಿದಿದೆ. ಅಲ್ಲದೇ, ಮುಂದಿನ ಆದೇಶ ಬರುವವರೆಗೂ ಭಾರತದಲ್ಲೇ ಇರುವಂತೆ ಮಂಗಳವಾರ ಅವರಿಗೆ ಸೂಚಿಸಿದೆ.