ಸಭಾಂಗಣದ ಮುಂಭಾಗ ಆತಂಕದ ಕ್ಷಣಗಳು ಉಂಟಾದವು. ಜನರನ್ನು ನಿಯಂತ್ರಿಸಲು ಪೊಲೀಸರು ಹಾಕಿದ್ದ ಬ್ಯಾರಿಕೇಡ್ಗಳನ್ನು ಶ್ರದ್ಧಾಂಜಲಿ ಅರ್ಪಿಸಲು ಬಂದ ಜನರು ಕಿತ್ತೆಸೆದರು. ಅಂತಿಮ ದರ್ಶನಕ್ಕೆ ವ್ಯವಸ್ಥಿತವಾಗಿ ಜನರನ್ನು ಒಳಬಿಡುವ ಪೊಲೀಸರ ಪ್ರಯತ್ನವೂ ಯಶಸ್ವಿಯಾಗಲಿಲ್ಲ. ಜನರು ಎಲ್ಲ ಕಡೆಗಳಿಂದಲೂ ಸಭಾಂಗಣದತ್ತ ನುಗ್ಗತೊಡಗಿದರು.