ಇದರ ನಡುವೆಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತಗೊಂಡಿದೆ. ಅದು ಸದ್ಯಕ್ಕೆ ಅಷ್ಟೇನು ಬಲಿಷ್ಠವಾಗಿಲ್ಲ. ಒಂದು ವೇಳೆ ಬಲಿಷ್ಠಗೊಂಡರೂ ರಾಜ್ಯಕ್ಕೆ ಪ್ರಯೋಜನ ಆಗುವಂತೆ ಕಾಣಿಸುತ್ತಿಲ್ಲ. ಉತ್ತರ ಭಾರತದ ಕಡೆಗೆ ಮುಖ ಮಾಡಿದ್ದು, ಬಲಿಷ್ಠಗೊಂಡರೆ ರಾಜ್ಯದ ಕಡೆ ಇರುವ ಮೋಡಗಳನ್ನೂ ಸೆಳೆದುಕೊಂಡು ಮುಂಬೈ ಸುತ್ತಮುತ್ತ ಮಳೆ ಸುರಿಸುವ ಸಾಧ್ಯತೆ ಇದೆ. ವಾಯು
ಭಾರ ಸದ್ಯದ ಸ್ಥಿತಿಯಲ್ಲೇ ಇದ್ದರೆ ರಾಜ್ಯದಲ್ಲಿ ಮಳೆಯಾಗಲಿದೆ ಎಂದರು.